ನೇಕಾರರ ಸಮ್ಮಾನ್ ಯೋಜನೆ 5000/- ಹಣ ಜಮಾ | ಇವತ್ತೇ ಅರ್ಜಿ ಸಲ್ಲಿಸಿ!

ರಾಜ್ಯ ಸರ್ಕಾರದಿಂದ ಈ ವರ್ಗಕ್ಕೆ 5000 ಸಹಾಯಧನ ಪಡೆಯಲು ಅರ್ಜಿ ಪ್ರಾರಂಭ!! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!!   ರಾಜ್ಯ ಸರ್ಕಾರದಿಂದ ಕೆಲವು ವರ್ಗದವರಿಗೆ ಉದ್ಯೋಗ ಮಾಡುವ ಸಲುವಾಗಿ ಯೋಜನೆಗಳು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಕೂಡ ಕರ್ನಾಟಕದ ಜವಳಿ ಇಲಾಖೆಯಿಂದ ಕೆಲವು ವರ್ಗಕ್ಕೆ ಸಂಬಂಧಪಟ್ಟಂತೆ ಉದ್ಯೋಗ ಮಾಡಲು 5,000 ಸಹಾಯಧನ ಕೊಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಯೋಜನೆಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಈ ಯೋಜನೆಗೆ ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ … Read more

ಮೊಬೈಲ್ ಕ್ಯಾಂಟೀನ್ ಗೆ 5 ಲಕ್ಷ ಹಣ ಸಹಾಯಧನ! ಇವತ್ತೇ ಅರ್ಜಿ ಸಲ್ಲಿಸಿ

ಮೊಬೈಲ್ ಕ್ಯಾಂಟೀನ್ ಪ್ರಾರಂಭ ಮಾಡಲು ಸರ್ಕಾರದಿಂದ 5 ಲಕ್ಷ ಹಣ ಬೇಗ ಇವತ್ತೇ ಅರ್ಜಿ ಸಲ್ಲಿಸಿ!! ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ!!   ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಈ ಯೋಜನೆಗಳು ಬಿಡುಗಡೆ ಮಾಡಿದ್ದಾರೆ ಮೊಬೈಲ್ ಕ್ಯಾಂಟೀನ್ ತೆರೆಯಲು ಸರ್ಕಾರದಿಂದ 70% ಸಹಾಯಧನವಾಗಿ ಗರಿಷ್ಠ ನಿಮಗೆ 5 ಲಕ್ಷದವರೆಗೆ ಸಹಾಯಧನ ಕೊಡುತ್ತಿದ್ದಾರೆ ಆಸಕ್ತಿ ಇದ್ದವರು ಈಗಲೇ ಅಪ್ಲಿಕೇಶನ್ ಹಾಕಿ. ಇದರ ಬಗ್ಗೆ ಎಲ್ಲ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ನಿಮಗೆ ತಿಳಿಸಿಕೊಡಲು ಪ್ರಯತ್ನ ಮಾಡಿದ್ದೇವೆ ಮೊಬೈಲ್ ಚಾಂಪಿನಕ್ಕೆ … Read more

ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಈ 18 ಜಿಲ್ಲೆಗಳಿಗೆ

ಕರ್ನಾಟಕ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಈ 18 ಜಿಲ್ಲೆಗಳಿಗೆ ನಿಮ್ಮ ಜಿಲ್ಲೆ ಯಾವುದು ವೀಕ್ಷಿಸಿ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿ!! ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ ಸಿಎಂ ಸಿದ್ದು ಸ್ಪಷ್ಟನೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳೆಯರ ಖಾತೆಗಳಿಗೆ ಹಣ ಬಿಡುಗಡೆ ಪ್ರಾರಂಭ ಜೂನ್ ಜುಲೈ ತಿಂಗಳು ಬಿಡುಗಡೆ ಯಾವ ಹಣ ಯಾವಾಗ ಯಾವ ಮಹಿಳೆಯರಿಗೆ ಎಷ್ಟು ಬರುತ್ತೆ ಮೊದಲು ಯಾವ ಜಿಲ್ಲೆಯವರೆಗೆ ಬರುತ್ತೆ ಗೃಹಲಕ್ಷ್ಮಿ 21 ಕಂತು 22ನೇ ಕಂತು 23ನೇ ಕಂತು … Read more