ಧರ್ಮಸ್ಥಳ ಸಂಘ ಸಾಲ ಮನ್ನಾ ! ಸಂಪೂರ್ಣ ಮಾಹಿತಿ

ಮೈಕ್ರೋ ಫೈನಾನ್ಸಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರಿಗೆ ಅಥವಾ ಪುರುಷರಿಗೆ 5 ಲಕ್ಷ ಪರಿಹಾರ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ? ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೊಸ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಯಾವ ಮಹಿಳೆಯರು ಮೈಕ್ರೋ ಫೈನಾನ್ಸ್ ಅಥವಾ ಯಾವುದೇ ಸಂಘದ ಮೂಲಕ ಸಾಲ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಅದೇ ಕುಟುಂಬಕ್ಕೆ ಹಣ ನೀಡುವುದಾಗಿ ಚಿಂತನೆ ನಡೆಸುತ್ತಿದ್ದಾರೆ ಯಾವಾಗ ಹಣ ಸಿಗುತ್ತೆ, ಏನೆಲ್ಲಾ ದಾಖಲೆಗಳು ಬೇಕು ಯಾವ ವರ್ಗದ ಮಹಿಳೆಯರಿಗೆ ಈ ಲಾಭ ಪಡೆದುಕೊಳ್ಳಬಹುದು ಹಾಗೂ ಹೇಗೆ … Read more

ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಸಂಪೂರ್ಣ ಮಾಹಿತಿ ರೈತರ ಸಾಲ ಮನ್ನಾ ಸಿಎಂ ಸಿದ್ದು ಹೇಳಿದ್ದೇನೆ!! ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಸಾಲಮನ್ನದ ಬಗ್ಗೆ ಮಾತಾಡುತ್ತಾರೆ ಆದರೆ ಈಗ ಬೆಂಗಳೂರಿನಲ್ಲಿ ಹೋರಾಟ ಮಾಡಿದ್ದಾರೆ ಅದರ ನಿಮಿತ್ಯ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಮಾಹಿತಿ ಕೇಳು ಬರುತ್ತಿದೆ ಹೀಗಾಗಿ ಈಗ ಯಾವ ರೈತರದು ಸಾಲ ಮನ್ನಾ ಮಾಡುತ್ತಾರೆ ಎಷ್ಟು ಸಾಲ ಮನ್ನಾ ಆಗುತ್ತದೆ ರೈತರದು ಈ ದಿನಾಂಕದಂದು ಸಾಲ ಮನ್ನಾ ಮಾಡಲಿದ್ದಾರೆ ಈ … Read more

ಕರ್ನಾಟಕ ಗ್ರಾಮ ಪಂಚಾಯತಿ ಎಲೆಕ್ಷನ್ ವೇಳಾಪಟ್ಟಿ ಪ್ರಕಟ ! Full Details

ಗ್ರಾಮ ಪಂಚಾಯಿತಿ ಎಲೆಕ್ಷನ್ ನಿಮಿತ್ಯ ಪ್ರತಿಯೊಬ್ಬರಿಗೆ 2000 ಹಣ ಬಿಡುಗಡೆ !! ಹೇಗೆ ಪಡೆಯುವುದು ಮತ್ತು ಎಲೆಕ್ಷನ್ ವೇಳಾಪಟ್ಟಿ? ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆ :ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ಇದು ಒಂದು ಊರು ಉದ್ಧಾರ ಮಾಡುವ ಚುನಾವಣೆ ಕರ್ನಾಟಕ ರಾಜ್ಯ ಸರ್ಕಾರದಿಂದ 5 ವರ್ಷಕ್ಕೊಮ್ಮೆ ನಡೆಸಲಾಗುತ್ತದೆ ಗ್ರಾಮ ಪಂಚಾಯಿತಿಯಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಊರು ಸುಧಾರಣೆಗಾಗಿ ಪ್ರತಿ ಐದು ವರ್ಷಕ್ಕೆ ಚುನಾವಣೆ ನಡೆಯುತ್ತಿದೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ತಿಳಿಸಿಕೊಡುತ್ತಿದ್ದೇವೆ ಗ್ರಾಮ ಪಂಚಾಯತಿಗಳಲ್ಲಿ 5 ವರ್ಷದಲ್ಲಿ … Read more