ಜಾತಿ ಗಣತಿಗೆ ಬಂದಾಗ ಈ ಮಾಹಿತಿ ನೀಡಬೇಡಿ ಆರ್ ಅಶೋಕ್ ಘೋಷಣೆ

ಜಾತಿ ಗಣತಿಗೆ ಬಂದಾಗ ಈ ಮಾಹಿತಿ ನೀಡಬೇಡಿ ಇಲ್ಲಾಂದ್ರೆ ಗೃಹಲಕ್ಷ್ಮಿ ಮತ್ತು ರೇಷನ್ ಕಾರ್ಡ್ ಬಂದಾಗುತ್ತದೆ ಏನಿದು ಹೊಸ ವಿಷಯ ಸಂಪೂರ್ಣ ಮಾಹಿತಿ ಇಲ್ಲಿದೆ!!

 

 

ರಾಜ್ಯ ಸರಕಾರದಿಂದ ಈ ಜಾತಿಗಣ್ಯತೆಯು ಇದೇ ವರ್ಷದಲ್ಲಿ ಪ್ರಾರಂಭ ಮಾಡಿದ್ದಾರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಇದರಲ್ಲಿ ಬಿಜೆಪಿ ಪಕ್ಷದ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ನಾವು ಮಾಡಿದ್ದು ಸರಿ ಇದರಲ್ಲಿ ನಮಗೆ ಜನರ ಮಾಹಿತಿಗಳು ಬೇಕು ಆಸ್ತಿ ಬಗ್ಗೆ ಮಾಹಿತಿ ಬೇಕು ಹಾಗೂ ಕೆಲವರಿಗೆ ಐದು ಗ್ಯಾರಂಟಿಗಳ ಬಗ್ಗೆ ಮಾಹಿತಿ ಕೊಡಬೇಕು ಎಂದು ಹೇಳುತ್ತಿದ್ದಾರೆ ಈಗ ಇದೇ ಸಮಯದಲ್ಲಿ ಬಿಜೆಪಿ ಪಕ್ಷದ ನಾಯಕ ಆರ್ ಅಶೋಕ್ ಅವರು ಜನರಿಗೆ ಒಂದು ಕಿವಿಮಾತು ಹೇಳಿದ್ದಾರೆ ಇದರ ಬಗ್ಗೆನೇ ಎಲ್ಲಾ ವಿವರಗಳು ಈ ಲೇಖನ ಮೂಲಕ ನೋಡೋಣ,

ಕರ್ನಾಟಕದಲ್ಲಿ ಜಾತಿ ಗಣತಿ:

ಸರ್ಕಾರ ಈಗ ಮನೆ ತಿಳಿಸಿಕೊಟ್ಟಿರುವ ಹಾಗೆ ಈಗಾಗಲೇ ದಿನಾಂಕವನ್ನ ವಿಸ್ತರಣೆ ಮಾಡಿದ್ದಾರೆ ಅಕ್ಟೋಬರ್ 24ರ ವರೆಗೆ ಅಲ್ಲಿವರೆಗೆ ಕರ್ನಾಟಕದಲ್ಲಿ ಇನ್ನೂ 30 ಲಕ್ಷಕ್ಕಿಂತ ಅಧಿಕ ಮನೆಗಳಿಗೆ ಜಾತಿಗನತೆ ಮಾಡಬೇಕು ಯಾವ ಜಾತಿ ಯಾವ ವರ್ಗ ಹೆಂಗೆ ಎಲ್ಲಾ ಮಾಹಿತಿಗಳು ವರದಿಯನ್ನು ಸರಕಾರಕ್ಕೆ ತಲುಪಿಸಬೇಕು ಆದ ಕಾರಣ ಸರಕಾರದಿಂದ ಮತ್ತೆ ದಿನಾಂಕವನ್ನ ಮುಂದುಡಲಾಗಿದೆ ಇಂಥ ಸಮಯದಲ್ಲಿ ಆರ್ ಅಶೋಕ ರವರು ಬಿಜೆಪಿ ಪಕ್ಷದ ನಾಯಕ ಮುಂದೆ ಕರ್ನಾಟಕಕ್ಕೆ ಮುಖ್ಯಮಂತ್ರಿಗಳಾಗುವವರು ಒಂದು ಹೇಳಿಕೆ ನೀಡಿದ್ದಾರೆ,

ಸರಕಾರದ ಕೆಲವು ನಾಯಕರು ಒಂದೊಂದು ರೀತಿಯಲ್ಲಿ ಒಂದೊಂದು ಟೀಕೆಗಳನ್ನು ಮಾಡುತ್ತಿದ್ದಾರೆ ವಿರೋಧವನ್ನು ಪಡಿಸುತ್ತಿದ್ದಾರೆ ಅದೇ ರೀತಿಯಾಗಿ ಈ ಜನಗಣತಿ ಮಾಡುವುದರಿಂದ ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತಾರೆಂದು ಹೇಳಿಕೆಗಳು ಬರುತ್ತಿದೆ ಆದಷ್ಟು ಈ ರೀತಿಯಾಗಿ ಯಾವುದೇ ವರದಿಗಳು ಯಾವುದೇ ರೀತಿಯ ಹೇಳಿಕೆಗಳು ಹಾಗೂ ಅಂತರ್ಜಾಲದಲ್ಲಿ ಬರುವಂತಹ ಕೆಲವು ಮಾಹಿತಿಗಳು ತಪ್ಪುಗಳಾಗಿರುತ್ತದೆ ಅಂತ ಮಾಹಿತಿಗಳು ನಂಬಬೇಡಿ, ಸರಕಾರದಿಂದ ಬಂದಿರುವಂತಹ ಮಾಹಿತಿಗಳು, Click Here

ಈ ಮಾಹಿತಿಗಳು ನೀಡಿದರೆ ಗೃಹಲಕ್ಷ್ಮಿ ಹಣ ಬಂದ!

ಸರ್ಕಾರದಿಂದ ಜಾರಿ ಮಾಡಿರುವ ಹೌದು ನೀವು ಕೇಳುತ್ತಿರುವುದು ನಿಜ ಆರ್ ಅಶೋಕ ರವರು ಜನರಿಗೆ ನೀಡಿರುವ ಮಾಹಿತಿ ಸರಕಾರದಲ್ಲಿ ಹಣದ ಕೊರತೆ ಬಿದ್ದು ಯಾವುದಾದರೂ ನೀವು ಶ್ರೀಮಂತರು ಬಂದಿದ್ದೀರಿ ಎಂದು ಜನರಿಗೆ ಸರಕಾರಕ್ಕೆ ಗೊತ್ತಾದರೆ ನಿಮ್ಮಲ್ಲಿರುವಂತಹ ಹಣವನ್ನ ಸರಕಾರವನ್ನ ವಜಗೊಳಿಸಿ ನಿಮಗೆ ಸರ್ಕಾರದ ಮುಂದೆ ಸಿಗುವಂತ ಎಲ್ಲಾ ಸೌಲಭ್ಯಗಳು ಬಂದು ಮಾಡಲಾಗುತ್ತೆ ಎಂದು ಆರ್ ಅಶೋಕ ರವರು ಜನರಿಗೆ ತಿಳಿಸಿಕೊಟ್ಟಿದ್ದಾರೆ ಇದರಲ್ಲಿ ಜನರಿಗೆ ಸಂಬಂಧಪಟ್ಟಂತೆ ಯಾವುದಾದರೂ ಯೋಜನೆಗಳು ಸಿಗಬಾರದೆಂದು ಸರಕಾರ ಕುತಂತ್ರ ನಡೆಸುತ್ತಿದೆ ಎಂದು ಹೇಳಿದರು,

ಹಾಗೆಯೇ ನಿಮ್ಮ ಬಳಿ ಚೈನು ಸರಪಳಿ ಬಂಗಾರ ಬೆಳ್ಳಿ ಇದ್ದರೆ ನಿಮ್ಮ ರೇಷನ್ ಕಾರ್ಡ್ ಹಾಗೂ ನಿಮ್ಮ ಗೃಹಲಕ್ಷ್ಮಿ ಯೋಜನೆ ಹಣ ಎಲ್ಲವನ್ನ ಬಂದು ಮಾಡಲಾಗುತ್ತದೆ ನಿಮ್ಮ ಮಳೆ ಮನೆಯಲ್ಲಿ ಟಿವಿ ಪ್ರೈಸ್ ಸೌಲಭ್ಯಗಳಿದ್ದರೆ ಹೇಳಿಕೆ ನೀಡಿದ್ದಾರೆ ಅಶೋಕ್ ರವರು ಕೊಟ್ಟಿರುವ ಮಾಹಿತಿಗಳ ಪ್ರಕಾರ ನಿಮ್ಮ ಬೆಳೆ ಯಾವುದಾದರೂ ವಸ್ತುಗಳು ಇದ್ದರೆ ಹೆಚ್ಚಿನ ಬೆಳೆಬಾಳುವ ವಸ್ತುಗಳು ನಮಗೆ ಎಲ್ಲ ಸೌಲಭ್ಯಗಳು ವಜಗೊಳಿಸಲಾಗುತ್ತದೆ ಎಂದು ಸರ್ಕಾರ ಕೊಟ್ಟಿದೆ,

ನಿಮ್ಮ ಮನೆಯಲ್ಲಿ ಟಿವಿ ಬೈಕುಗಳಿದ್ದರೆ ಸರ್ಕಾರದಿಂದ ರೇಷನ್ ಕಾರ್ಡ್ ಬಂದಾಗಲಿದೆ!!

ಹೌದು ಸರಕಾರದಿಂದ ಈ ಎಲ್ಲಾ ಸೌಲಭ್ಯಗಳು ಕೊಡುತ್ತಿದೆ ಆದರೆ ಸರಕಾರಕ್ಕೆ ನಿಮ್ಮೆಲ್ಲ ಮಾಹಿತಿಗಳು ಬೇಕಾಗಿದೆ ಯಾರು ಬಳಿ ಎಷ್ಟು ಚೆನ್ನಾಗಿದೆ ಯಾರು ಬಳಿ ಎಷ್ಟು ಬಂಗಾರ ಇದೆ ಯಾರಿಗೆ ಎಷ್ಟು ಶ್ರೀಮಂತರಿದ್ದಾರೆ ಎಲ್ಲವನ್ನು ಸರ್ಕಾರಕ್ಕೆ ಮಾಹಿತಿ ಬೇಕಾಗಿದೆ ಯಾರಿಗೆ ಭೂಮಿ ಇದೆ ಯಾರಿಗೆ ಭೂಮಿ ಇಲ್ಲ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸೌಲಭ್ಯವನ್ನು ತಡೆಯುವಂತ ಪ್ರಕ್ರಿಯೆ ಈಗ ಸರ್ಕಾರ ಮಾಡುತ್ತಿದೆ ಎಂದು ಆರ್ ಅಶೋಕ ರವರು ಹೇಳಿಕೆ ನೀಡಿದ್ದಾರೆ ಇದರಲ್ಲಿ ಸರಕಾರಕ್ಕೆ ಸಂಬಂಧಪಟ್ಟಂತೆ ಹಣವಿಲ್ಲ ಆದ ಕಾರಣ ಎಲ್ಲಾ ಯೋಜನೆಗಳು ಬಂದು ಮಾಡಲಿದ್ದಾರೆ,

ಆರ್ ಅಶೋಕ್ ರವರು ಹೇಳಿರುವ ಮಾಹಿತಿಗಳ ಪ್ರಕಾರ ಬಿಜೆಪಿ ಪಕ್ಷದ ನಾಯಕ ಯಾರು ಬಳಿ ಮನೆ ಇದೆ ಸ್ವಂತ ಮನೆ ಅಥವಾ ಬಾಡಿಗೆ ಮನೆ ಎಲ್ಲವನ್ನು ನೋಡಿಕೊಂಡು ನಿಮಗೆ ಸಿಗುವಂತ ಎಲ್ಲಾ ಸೌಲಭ್ಯಗಳು ಬಂದು ಮಾಡಲಿದ್ದಾರೆ ಆಭರಣಗಳಿದ್ದರೆ ಎಲ್ಲ ಸೌಲಭ್ಯಗಳು ಬಂದು ನಿಮ್ಮ ಮನೆಯಲ್ಲಿ ಎರಡು ಬೈಕ್ ಗಳಿದ್ದರೆ ಎಲ್ಲಾ ಸೌಲಭ್ಯಗಳು ಬಂದ್ ಹಾಗೂ ಇತರೆ ಎಲ್ಲ ಮಾಹಿತಿಗಳು ಅವರು ಕೇಳಿದ ಪ್ರಶ್ನೆಗಳಿಗೆ ತಪ್ಪು ತಪ್ಪಾಗಿ ಉತ್ತರ ಕೊಡಿ ಎಂದು ಆರ್ ಅಶೋಕ ರವರು ಜನರಿಗೆ ಕಿವಿಮಾತು ಹೇಳಿದ್ದಾರೆ,

ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯಾಕೆ ಬಂದ ಮಾಡುತ್ತಾರೆ:

ಈಗ ನಿಮಗೆ ಗೊತ್ತಿರುವ ಹಾಗೆ ಸರ್ಕಾರ ತಿಳಿಸಿಕೊಟ್ಟಿದೆ ಜಾತಿ ಗಣತಿ ಮಾಡಬಹುದು ಎಂದು ಇದರಲ್ಲಿ ಭ್ರಷ್ಟಾಚಾರ ಕುತಂತ್ರ ಷಡ್ಯಂತರ ಎಲ್ಲವೂ ನಡೆಯುತ್ತಿದೆ ಶ್ರೀಮಂತರು ಬಡವರು ಮಧ್ಯಮವರ್ತಿಗಳು ಯಾರು ಕೇಳದೆ ಹೇಳದೆ ಈ ಮನೆ ಮನೆಗೆ ಸ್ಟಿಕ್ಕರ್ ಅಣ್ಣ ಅಂಟಿಸಿ ಅವರಿಂದ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ನಿಮ್ಮ ಬಳಿ ಎಷ್ಟು ದುಡ್ಡಿದೆ ಎಷ್ಟು ಶ್ರೀಮಂತರಿದ್ದೀರಿ ಏನು ಮಾಡ್ತಾ ಇದ್ದೀರಿ ಏನಲ್ಲ ಮಾಹಿತಿ ಹೊಂದಿದ್ದರೆ ಹಾಗೂ ಯಾವ ರೀತಿಯಲ್ಲಿ ಓಡಾಡುತ್ತಿದ್ದೀರಿ ಎಲ್ಲವನ್ನ ಸರಿಯಾಗಿ ಅವರು ಎಲ್ಲಾ ತೊಳೆದುಕೊಂಡು ನಿಮ್ಮೆಲ್ಲ ಸೌಲಭ್ಯಗಳು ಬಂದ ಮಾಡಬಹುದು ಈಗ ಬಿಜೆಪಿ ಪಕ್ಷದ ನಾಯಕರು ತಿಳಿಸಿಕೊಟ್ಟಿರುವ ಹಾಗೆ, Click Here

ರೇಷನ್ ಕಾರ್ಡ್ ಇದ್ದರೆ ಕೇಂದ್ರ ಸರ್ಕಾರದಿಂದ ಸೌಲಭ್ಯ ಸಿಗುತ್ತೆ ರಾಜ್ಯ ಸರ್ಕಾರದಿಂದ ಸೌಲಭ್ಯ ಸಿಗುತ್ತೆ ಅದೇ ರೇಷನ್ ಕಾರ್ಡ್ ಬಂದ ಮಾಡಿದ್ದಾರೆ ಎಲ್ಲ ಸೌಲಭ್ಯ ನಷ್ಟ ಆಗುತ್ತೆ ಆದ ಕಾರಣ ಸರಕಾರ ಈ ಹೊಸ ನಿಯಮಗಳು ಜಾರಿ ಮಾಡುತ್ತಿದೆ ಆಭರಣಗಳ ಮಾನದಂಡಗಳ ಪ್ರಕಾರ ನಿಮ್ಮ ಬೆಳೆ ಇಷ್ಟೇ ಆಭರಣ ಬೇಕೆಂದು ಸರ್ಕಾರ ಅದನ್ನು ನಿಯಮ ಜಾರಿ ಮಾಡಬಹುದು ನೀವು ಪ್ರತಿದಿನ ಇಷ್ಟೇ ಹಣವನ್ನ ಗಳಿಕೆ ಮಾಡಬೇಕು ನೀವು ಇಷ್ಟು ಜನ ಇದೇ ರೀತಿಯಾಗಿ ಕೆಲಸ ಮಾಡಬೇಕು ಎಂದು ಸರ್ಕಾರ ನಿರ್ಧರಿಸುತ್ತದೆ ಎಂದು ಬಿಜೆಪಿ ಪಕ್ಷದ ನಾಯಕರು ಮಾತಾಡಿಕೊಳ್ಳುತ್ತಿದ್ದಾರೆ, Click Here

ರೈತರಿಗೆ ಸಿಗುವಂತ ಎಲ್ಲಾ ಲಾಭಗಳು ಬಂದ್:

ಹೌದು ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಹಣ ಅಥವಾ ಕೇಂದ್ರ ಸರಕಾರದಿಂದ ಪಿಎಂ ಕಿಸಾನ್ ಯೋಜನೆ ಹಣ ಎಲ್ಲವನ್ನ ಈ ಜನಗಣತಿ ಮಾಡಿಕೊಂಡು ಎಲ್ಲಾ ಹಣವನ್ನು ಬಂದು ಮಾಡುತ್ತಿದೆ ಆದಷ್ಟು ಎಲ್ಲರೂ ರೈತರು ನೀವು ಯಾವುದಾದರೂ ಮಾಹಿತಿ ಕೊಡಬೇಕೆಂದರೆ ಸರಿಯಾಗಿ ನಿಮ್ಮ ಬಳೆ ಯಾವುದಾದರೂ ವಸ್ತು ಬೆಲೆ ಬಾಳುವ ವಸ್ತುಗಳು ಇದ್ದರೂ ಇಲ್ಲ ಎಂದು ಹೇಳಿ ಎಂದು ಕೆಆರ್ ಅಶೋಕ್ ರವರು ಹೇಳಿಕೆ ನೀಡಿದ್ದಾರೆ ಆರ್ ಅಶೋಕ್ ರವರು ಹೇಳಿದ್ದೇನೆ,

ರೈತರಿಗೆ ಬೆಳೆ ಪರಿಹಾರ ಹಣ ಬೆಳೆ ಹಾನಿ ಆಗಿರುವ ಪರಿಹಾರ ಹಣ ಸಿಗುವುದಿಲ್ಲ ಗ್ಯಾರೆಂಟಿ ಯೋಜನೆಗಳಿಗೆ ಸರಕಾರದಿಂದ ಬಿಡುಗಡೆ ಮಾಡಲು ಹಣವಿಲ್ಲ ಆದ ಕಾರಣ ಈ ರೀತಿಯಾಗಿ ಕುತಂತ್ರ ಮೇಲೆ ಕುತಂತ್ರ ನಡೆಸುತ್ತಿದೆ ಈ ಸರಕಾರ ಇಲ್ಲಿ ಸರ್ಕಾರದ ಕುತಂತ್ರ ತುಂಬಾನೇ ಇದೆ ಆದ ಕಾರಣ ಯಾರು ಕೂಡ ನಿಮ್ಮ ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಬೆಲೆ ಅಥವಾ ಯಾವುದೇ ನಿಮ್ಮ ವೈಯಕ್ತಿಕ ಮಾಹಿತಿಗಳಿಗೆ ಹೆಚ್ಚಿನ ಉತ್ತರ ಕೊಡಬೇಡಿ ಆದಕಾರಣ ಸರಿಯಾಗಿ ನೋಡಿಕೊಂಡು ಜನಗಣತಿ ಮಾಡೋರು ನಿಮ್ಮ ಬಳಿ ಬಂದರೆ ಅವರು ಹೇಳಿಕೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ನೀವು ಉತ್ತರಗಳನ್ನು ಕೊಡಿ, Click Here 

ಯುವಕರಿಗೆ ಮತ್ತು ಪಿಂಚಣಿದಾರರಿಗೆ ಸಿಗುವ ಪಿಂಚಣಿ ಬಂದ್!!

ನೋಡಿ ರಾಜ್ಯ ಸರ್ಕಾರದಿಂದ ನಿಮ್ಮೆಲ್ಲ ಮಾಹಿತಿಗಳನ್ನ ಪಡೆದುಕೊಂಡು ಎಲ್ಲಾ ಪಿಂಚಣಿಗಳು ಯಾರ್ಯಾರಿಗೆ ಸೌಲಭ್ಯ ಇದೆ ರಾಜ್ಯ ಸರ್ಕಾರದಿಂದ ಶುಭ ಎಲ್ಲಾ ಪಿಂಚಣಿ ಬಂದ ಮಾಡಲಿದ್ದಾರೆ ಹಾಗೂ ಕೇಂದ್ರ ಸರಕಾರದಿಂದ ಸಿಗುವ ಪಿಂಚಣಿಗಳು ಮಾತ್ರ ನಿಮಗೆ ಅನ್ವಯಿಸುತ್ತದೆ ಮತ್ತು ಯುವಕರಿಗೆ ಸಿಗುವ ನಿಧಿ ಯೋಜನೆ ಹಣ ಕೂಡ ನಿಮಗೆ ಸಿಗುವುದಿಲ್ಲ ಎಂದು ಆರ್ ಅಶೋಕರವರು ಮಾಹಿತಿಗಳು ತಿಳಿಸಿಕೊಟ್ಟಿದ್ದಾರೆ ಸರಕಾರದಿಂದ ಇನ್ಮೂಲೆ ಯಾವುದೇ ರೀತಿಯ ಸೌಲಭ್ಯಗಳು ನಿಮಗೆ ದೊರೆಯುವುದಿಲ್ಲ ಏನು ಕೆಲವೇ ದಿನಗಳಲ್ಲಿ ಐದು ಗ್ಯಾರಂಟಿಗಳು ಬಂದಾಗಲಿದೆ ನಿಮ್ಮೆಲ್ಲ ಜಾತಿಗ ನತಿ ಎಂದು ನಿಮಗೆ ಮಾಹಿತಿಗಳು ಕೊಟ್ಟಿದ್ದೀರಿ ಅದರಲ್ಲಿ ನಿಮ್ಮ ಕಂದನದ ಬಗ್ಗೆ ಎಲ್ಲಾ ಮಾಹಿತಿಗಳು ಕೇಳಿದ್ದಾರೆ ಆದ ಕಾರಣ ದಯವಿಟ್ಟು ಸರಿಯಾಗಿ ಇರಿ ಎಂದು ಅಶೋಕ ರವರು ತಿಳಿಸಿಕೊಟ್ಟಿದ್ದಾರೆ

2 thoughts on “ಜಾತಿ ಗಣತಿಗೆ ಬಂದಾಗ ಈ ಮಾಹಿತಿ ನೀಡಬೇಡಿ ಆರ್ ಅಶೋಕ್ ಘೋಷಣೆ”

Leave a Comment