ನವೆಂಬರ್ ತಿಂಗಳಲ್ಲಿ ಯಾರಿಗೂ ರೇಷನ್ ಕೊಡುವುದಿಲ್ಲ ಕಾರಣ ಇಲ್ಲಿದೆ ರಾಜ್ಯ ಸರ್ಕಾರದಲ್ಲಿ ಘೋಷಣೆ ಏನಿದು ಸಂಪೂರ್ಣ ಮಾಹಿತಿ!!
📌ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಹೋರಾಟ ಮಾಡುತ್ತಿದ್ದಾರೆ ರಾಜ್ಯ ಸರ್ಕಾರದಲ್ಲಿ ಈ ಮಾಹಿತಿ ತಲುಪಿದೆ ರಾಜ್ಯ ಸರ್ಕಾರದಿಂ
👉ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಯೇ ನ್ಯಾಯಬೆಲೆ ಅಂಗಡಿಗಳು ರೇಶನ್ ವಿತರಣೆ ಬಂದು ಮಾಡಲಾಗುತ್ತಿದೆ Click Here
👉ನವೆಂಬರ್ ತಿಂಗಳಲ್ಲಿ ನಿಮಗೆ ಯಾವುದೇ ಅಂಗಡಿಗಳಲ್ಲಿ ರೇಷನ್ ಸಿಗೋದಿಲ್ಲ ಏನಿದು ಹೋರಾಟ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ಗಮನಿಸಿ,

✅️ನವೆಂಬರ್ ತಿಂಗಳಲ್ಲಿ ರೇಷನ್ ಬಂದ್!!
1. ಹೌದು ಕರ್ನಾಟಕ ರಾಜ್ಯ ಸರ್ಕಾರದಿಂದ ಎಲ್ಲಾ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಸುಮಾರು ಆರು ತಿಂಗಳಿನಿಂದ ಯಾವುದೇ ರೀತಿಯ ಕಮಿಷನ್ ಪಾವತಿ ಮಾಡಿಲ್ಲ
👉ಆದ ಕಾರಣ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಯಾವುದೇ ಜಿಲ್ಲೆಯಲ್ಲಿ ನ್ಯಾಯ ಬೆಲೆ ಅಂಗಡಿ ವತಿಯಿಂದ ಯಾರಿಗೂ ಕೂಡ ನಿಮಗೆ ರೇಷನ್ ಕೊಡುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ,
2. ರಾಜ್ಯ ಸರ್ಕಾರದಿಂದ ಯಾವಾಗ ನಮಗೆ ಅಂದರೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರದಿಂದ ಕಳೆದ ಆರು ತಿಂಗಳಿನಿಂದ ಬರುವಂತ ಕಮಿಷನ್ ಪಾವತಿ ಮಾಡಿಲ್ಲ ಅಂದರೆ ಈ ತಿಂಗಳು ನಾವು ಕೂಡ
3.ರೇಷನ್ ಕೊಡುವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ ಕಮಿಷನ್ ಪಾವತಿ ಮಾಡಿದರೆ ಮಾತ್ರ ರೇಷನ್ ಕೊಡಲಾಗುವುದು ಎಂದು ನ್ಯಾಯಬೆಲೆ ಅಂಗಡಿಯವರು ತಿಳಿಸಿಕೊಟ್ಟಿದ್ದಾರೆ,
3. ನೋಡಿ ಈ ಸರಕಾರದಲ್ಲಿ ಕೆಲವು ಸಚಿವರು ಕೆಲವು ರಾಜಕಾರಣಿಗಳು ನಮಗೆ ತುಂಬಾ ಧನ್ಯವಾದಗಳು ಮಾಹಿತಿಗಳು ತಿಳಿಸಿಕೊಟ್ಟರು ಹಾಗೆಯೇ ನ್ಯಾಯಬೆಲೆ ಅಂಗಡಿಯವರು ಆರು ತಿಂಗಳನಿಂದ ಯಾವುದೇ ಕಮಿಷನ್ ಕೊಟ್ಟಿಲ್ಲ ಕೊಟ್ಟರೆ ಮಾತ್ರ ನಾವು ರೇಷನ್ ವಿತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ,
📝ಕರ್ನಾಟಕ ರಾಜ್ಯ ಸರ್ಕಾರ ಏನು ಹೇಳುತ್ತೆ:
- • ಕರ್ನಾಟಕ ರಾಜ್ಯದಲ್ಲಿ ಈಗ ಪ್ರಸ್ತುತ ನಡೆಯುತ್ತಿರುವ ದಿನಮಾನಗಳನ್ನ ನೋಡಿಕೊಂಡು ಸಿಎಂ ಅವರು ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ
- •ಇನ್ನು ತನ ಪ್ರತಿಕ್ರಿಯೆ ಕೊಟ್ಟಿಲ್ಲ ರಾಜ್ಯ ಸರ್ಕಾರ ಸಚಿವರು ಅಂದರೆ ಕರ್ನಾಟಕ ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಯಾವುದೇ ರೀತಿಯ ಅಧಿಸೂಚನೆ ಬಿಡುಗಡೆ ಮಾಡಿಲ್ಲ,
- • ನ್ಯಾಯಬೆಲೆ ಅಂಗಡಿಯವರಿಗೆ ರೇಷನ್ ಕೊಡುವುದಕ್ಕೆ ಸರಕಾರ ನಿರ್ದಯಿಸಬೇಕು ಸರ್ಕಾರದಿಂದ ಕಮಿಷನ್ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಿಡುಗಡೆ ಮಾಡಿದರೆ ಪ್ರತಿ ತಿಂಗಳ ನಿಮಗೆ ರೇಶನ್ ಕೊಡಲಾಗುತ್ತೆ
📝ನ್ಯಾಯ ಬೆಲೆ ಅಂಗಡಿ ಮಾಲೀಕರ ಕಂಡೀಶನ್ ಗಳು:
1. ಸರ್ಕಾರದಿಂದ ಕೊಡುವಂತ ಎಲ್ಲ ಸೌಲಭ್ಯಗಳು ನಮಗೆ ಕೊಡಲೇಬೇಕು,
2. ಕಳೆದ ಆರು ತಿಂಗಳಿನಿಂದ ಕಮಿಷನ್ ಕೊಟ್ಟಿಲ್ಲ ಈ ಸರ್ಕಾರ ಬೇಗ ಈ ಕಮಿಷನ್ ನಮಗೆ ಬಿಡುಗಡೆ ಮಾಡಬೇಕು,
3. ಸರ್ಕಾರದ ಮಾನದಂಡಗಳ ಪ್ರಕಾರ ನಮಗೆ ವೇತನ ಶ್ರೇಣಿ ಕೊಡಬೇಕಾಗುತ್ತದೆ ಕಮಿಷನ್ ವತಿಯಿಂದ ಬಿಡುಗಡೆಯಾಗುವ ಎಲ್ಲಾ ಸೌಲಭ್ಯಗಳು ನಮಗೆ ದೊರೆಯಬೇಕು ಸರ್ಕಾರದಿಂದ ಬೇಗ ಹಣವನ್ನ ಬಿಡುಗಡೆ ಮಾಡಬೇಕು,
4. ಕರ್ನಾಟಕದಲ್ಲಿ ನ್ಯಾಯಬೆಲೆ ಅಂಗಡಿ ಎಲ್ಲ ಮುಚ್ಚುತ್ತೇವೆ ಈ ನಂಬರ್ ತಿಂಗಳಿನಲ್ಲಿ ಬರುವಂತಹ ಅಕ್ಕಿ ನಾವೇ ಇಟ್ಟುಕೊಂಡು ಮಾರಾಟ ಮಾಡಿ ಅದರಿಂದ ಹಣವನ್ನ ನಾವು ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿಗಳು ನಾವು ಲಭ್ಯ ಮಾಡುತ್ತಿದ್ದೇವೆ,
5. ನೋಡಿ ಸರ್ಕಾರದಿಂದ ನವೆಂಬರ್ ತಿಂಗಳಲ್ಲಿ ನಮಗೆ ಕಮಿಷನ್ ಕೊಟ್ಟರೆ ಮಾತ್ರ ನಾವು ಕೂಡ ನ್ಯಾಯ ಬೆಲೆ ಅಂಗಡಿಯನ್ನು ರೇಷನ್ ವಿತರಣೆ ಮಾಡುತ್ತೇವೆ ಎಂದು ಸರಕಾರಕ್ಕೆ ನಾವು ತಿಳಿಸಿಕೊಡುತ್ತಿದ್ದೇವೆ,
📝ನ್ಯಾಯ ಬೆಲೆ ಅಂಗಡಿ ಅವರಿಗೆ ಸರ್ಕಾರ ಮಾಡುತ್ತಿರುವ ಮೋಸ:
• ನೋಡಿ ರಾಜ್ಯ ಸರ್ಕಾರದಿಂದ ಕಳೆದ ಎರಡು ಮೂರು ವರ್ಷಗಳಲ್ಲಿ ಈ ಕಾಂಗ್ರೆಸ್ ಸರಕಾರ ಬಂದು ಈ ನವೆಂಬರ್ 20ನೇ ತಾರೀಕು ಎರಡುವರೆ ವರ್ಷ ಆಗುತ್ತೆ ಈ ಸಮಯದಲ್ಲಿ ವೇತನ ಶ್ರೇಣಿ ನೌಕರರಿಗೆ ನೀಡುತ್ತಾ ಇಲ್ಲ,
📌ಉದಾಹರಣೆಗೆ KSRTC ಇಲಾಖೆಯಲ್ಲಿ ನೌಕರರ ವೇತನ 2000 ಅಧಿಕ ಕೋಟಿ, ಹಣ ಸರ್ಕಾರದಿಂದ ಈ ಇಲಾಖೆಗೆ ಬಿಡುಗಡೆ ಮಾಡಬೇಕು ಆದರೆ ಇನ್ನೂ ಬಿಡುಗಡೆ ಮಾಡಿಲ್ಲ,
• ನ್ಯಾಯಬೆಲೆ ಅಂಗಡಿಯವರಿಗೆ ಕಳೆದ ಆರು ತಿಂಗಳನಿಂದ ಕಮಿಷನ್ ಬಿಡುಗಡೆ ಮಾಡಿಲ್ಲ ಸರಿಯಾಗಿ ವೇತನ ಬಿಡುಗಡೆ ಮಾಡುತ್ತಿಲ್ಲ ಹಾಗೂ ಈಗ ಕೊಡುವಂತ ಪೊಲೀಸ್ ಇಲಾಖೆ ವೇತನ ಸರಣಿ ನೀಡುತ್ತಿಲ್ಲ
ಕರ್ನಾಟಕ ರಾಜ್ಯ ಸರ್ಕಾರ ಇಲಾಖೆಗಳಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸರಿಯಾಗಿ ಸಂಬಳವನ್ನು ಇತರಿಸುತ್ತಾ ಇಲ್ಲ ಈ ಸರಕಾರ
📝ಎಷ್ಟು ತಿಂಗಳು ರೇಷನ್ ಬಂದಾಗಲಿದೆ?
ನೋಡಿ ಈ ನ್ಯಾಯಬೆಲೆ ಅಂಗಡಿ ಮಾಲೀಕರು ತಿಳಿಸಿಕೊಟ್ಟಿರುವ ಹಾಗೆ ಈ ತಿಂಗಳಿನಲ್ಲಿ ನಮಗೆ ಅಂದರೆ ನ್ಯಾಯಬೆಲೆ ಅಂಗಡಿ ರೇಷನ್ ಕೊಡುವ ಅಂಗಡಿ ಮಾಲೀಕನಿಗೆ
👉ಎಲ್ಲಾ ಜಿಲ್ಲೆಗಳಲ್ಲಿ ಕಮಿಷನ್ ಬಿಡುಗಡೆ ಮಾಡಿದರೆ ಇದೇ ತಿಂಗಳಿನಿಂದ ರೇಷನ್ ಕೊಡಲಾಗುತ್ತೆ ಇಲ್ಲ ಅಂದರೆ ಮತ್ತೆ ಮುಂದಿನ ತಿಂಗಳು ರೇಷನ್ ನೀಡಲಾಗುವುದಿಲ್ಲ ಎಂದು ಸ್ಪಷ್ಟನೆ ನ್ಯಾಯಬೆಲೆ ಅಂಗಡಿ ಮಾಲೀಕರು ಹೇಳಿದ್ದಾರೆ
📝ಪ್ರಶಾಂತ್ ಮೀಡಿಯಾ ಕೊನೆಯ ಮಾತು:
- 👉 ಕರ್ನಾಟಕ ರಾಜ್ಯ ಸರ್ಕಾರದಿಂದ ಅದರಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಬಂದಿರುವ ಮಾಹಿತಿಗಳು ನಿಮಗೆ ಈಗ ಸ್ಪಷ್ಟನೆ ಕೊಟ್ಟಿದ್ದೇವೆ
- 👉ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ನಿಮಗೆ ಬರೋದಿಲ್ಲ ನಿಖರವಾದ ಮಾಹಿತಿಗಳು ಮಾತ್ರ ಲಭ್ಯ ಇರುತ್ತದೆ
- 👉ಆದ ಕಾರಣ ಈ ಲೇಖನಿ ನಿಮ್ಮ ಫ್ರೆಂಡ್ಸ್ ಗಳಿಗೆ ಗುಂಪುಗಳಲ್ಲಿ ಸೇರಿ ಮಾಡುವುದರ ಮೂಲಕ ಎಲ್ಲರಿಗೂ ಸರಕಾರಕ್ಕೆ ತಲುಪಿಸಿ, Click Here

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
