17 ವರ್ಷದಿಂದ 40 ವರ್ಷ ಯುವಕರಿಗೆ ಸಿಎಂ ಸಿದ್ದು ಹೊಸ ರೂಲ್ಸ್ ಜಾರಿ: ಏನಿದು? ಸಂಪೂರ್ಣ ವಿವರ ಇಲ್ಲಿದೆ

ಕರ್ನಾಟಕ ಸಿಎಂ ಸಿದ್ದರಾಮಯ್ಯ ಘೋಷಣೆ ಎಲ್ಲರೂ ಈ ರೂಲ್ಸ್ ಪಾಲನೆ ಮಾಡಬೇಕು ಏನಿದು ಸಂಪೂರ್ಣ ಮಾಹಿತಿ?

 

ಕರ್ನಾಟಕದಲ್ಲಿ ನಿನ್ನೆ ನಡೆದಂತಹ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಎಲ್ಲಾ ಯುವಕರಿಗೆ ಹೊಸದಾಗಿ ಅಧಿಸೂಚನೆ ಘೋಷಣೆ ಮಾಡಿದ್ದಾರೆ ಮದುವೆ ಆಗುತ್ತಿರುವವರು ಮತ್ತು ಮದುವೆ ಆದವರು ಈ ನಿಯಮವನ್ನ ಪಾಲನೆ ಮಾಡಬೇಕು ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯನವರು ಘೋಷಣೆ ಕೊಟ್ಟಿದ್ದಾರೆ ಏನಿದು ಮಾಹಿತಿ ಎಲ್ಲದರ ಬಗ್ಗೆ ವಿವರ ಇಲ್ಲಿದೆ,

ರ್ನಾಟಕದ ಬೆಂಗಳೂರು: ಹೌದು ಕರ್ನಾಟಕ ರಾಜ್ಯದಲ್ಲಿ ನಿನ್ನೆ ನಡೆದಿರುವಂತಹ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿ ಈ ರೀತಿಯಾಗಿ ಮಾತಾಡಿದ್ದರು ಮದುವೆ ಆಗುವ ಯುವಕರಿಗೆ ಒಂದು ಕಿವಿ ಮಾತನ್ನ ಹೇಳಿದ್ದಾರೆ ಆಯೆಲ್ಲ ವಿವರದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ,

ಸಿಎಂ ಸಿದ್ದರಾಮಯ್ಯನವರು ಹೇಳಿರುವ ಮಾತು.?

  1. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಗಳು ಆಗುತ್ತಿದ್ದು ಅತಿ ಹೆಚ್ಚು ಜನಸಂಖ್ಯೆಯಲ್ಲಿ ಮೊದಲನೆ ಸ್ಥಾನ ಚೀನಾ ಇದೆ ಈಗ ಅದಕ್ಕಿಂತ ಜಾಸ್ತಿ ನಮ್ಮ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಆದ ಕಾರಣ ಮದುವೆ ಆಗುವ ಯುವಕರು ಯುವತಿಯರಿಗೆ ಈ ಕಿವಿಮಾತು ಹೇಳುತ್ತಿದ್ದೇನೆ ಎರಡು ಮಕ್ಕಳನ್ನ ಅಷ್ಟೇ ಮಾಡಿಕೊಳ್ಳಿ ಅದಕ್ಕಿಂತ ಜಾಸ್ತಿ ಮಕ್ಕಳನ್ನ ಮಾಡಿಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯನವರು ಎಲ್ಲಾ ಜನರ ಮುಂದೆ ಕೂಗಿ ಕೂಗಿ ಹೇಳಿದರು.
  2. ಚೀನಾದ ಹಿಂದಕ್ಕೆ ಹಾಕಿ ಮುಂದುಗಡೆ ಭಾರತ ಒಂಟಿದೆ ಎಂದು ಅವರೇ ಖುದ್ದಾಗಿ ತಿಳಿಸಿಕೊಟ್ಟಿದ್ದರು ಆದ ಕಾರಣ ಈಗ ಮದುವೆ ಆಗುವ ಎಲ್ಲಾ ಯುವಕ ಯುವತಿಯರಿಗೆ ಹೊಸದಾಗಿ ಕಿವಿ ಮಾತನ್ನ ತಿಳಿಸಿಕೊಟ್ಟಿದ್ದಾರೆ ಒಂದೇ ಹೆಣ್ಣು ಮಗು ಅಥವಾ ಒಂದೇ ಗಂಡ ಮಗು ಅಥವಾ ಎರಡು ಹೆಣ್ಣು ಅಷ್ಟೇ ಅಥವಾ ಎರಡು ಗಂಡು ಅಷ್ಟೇ, ಯಾವುದಾದರೂ ಎರಡು ಮಾತ್ರ ಇರಬೇಕೆಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಜನ ಚರ್ಚೆಗೆ ಗ್ರಾಸವಾಗಿದೆ ಈ ವಿಚಾರ ಭಾರತದಲ್ಲಿ ಅತಿ ಹೆಚ್ಚು ಜನರು ಮಕ್ಕಳೆಲ್ಲ ಎಂದು ಕೊರಗುತ್ತಿದ್ದಾರೆ ಹಾಗೂ ಕೆಲವರಿಗೆ ಮಕ್ಕಳೇ ಇಲ್ಲ ಕೆಲವರು ಮಕ್ಕಳು ಹುಟ್ಟಿದರೆ ಕೂಡ ತಟ್ಟೆಗಳಲ್ಲಿ ಬಿಸಿ ಬಿಸಿ ಹೋಗುತ್ತಿದ್ದಾರೆ ಈ ರೀತಿಯಾಗಿ ಸಿಎಂ ಸಿದ್ದರಾಮಯ್ಯನವರು ಹೇಳಿದ್ದು ಸರಿನಾ ತಪ್ಪ ಎಂದು ಜನ ಚರ್ಚೆ ಮಾಡುತ್ತಿದ್ದಾರೆ,

ಭಾರತದಲ್ಲಿ ಜನಸಂಖ್ಯೆ?

  • ಈಗ ಪ್ರಸ್ತುತ ಭಾರತದಲ್ಲಿ ಜನಸಂಖ್ಯೆ 147 ಕೋಟಿ ಅಧಿಕ ದಾಟಿದೆ ಎಂದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ ಆದರೆ ಈಗ ಚೀನಾದಲ್ಲಿ 155 ಕೋಟಿ ಹೆಚ್ಚಿಗೆ ದಾಟಿದೆ ಈಗ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತ ಮೊದಲನೇ ಸ್ಥಾನದಲ್ಲಿ ಬರಲಿದೆ ಎಂದು ಮಾಹಿತಿಗಳು ಚರ್ಚೆ ಮಾಡಿದರು ಆದ ಕಾರಣ ಎಲ್ಲಾ ಯುವಕ ಯುವತಿಯರೇಯಲ್ಲಿ ಈ ಮನವಿಯನ್ನ ಮಾಡಿ ಭಾಷಣ ಮುಗಿಸಿದರು ಸಿಎಂ ಸಿದ್ದರಾಮಯ್ಯನವರು ಇದಕ್ಕೆ ಸಂಬಂಧಪಟ್ಟಂತೆ ಮಾತಾಡಿದ್ದು ಸರಿನಾ ತಪ್ಪ ಎಂದು ಕಮೆಂಟ್ ನಲ್ಲಿ ನಮಗೆ ತಿಳಿಸಿ,
  • ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಗಳು ಕಾಣುತ್ತಿದೆ ಅದೇ ರೀತಿಯಾಗಿ ಕರ್ನಾಟಕದಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಈ ರೀತಿಯಾಗಿ ಹೇಳಿದ್ದು ಸರಿನಾ ತಪ್ಪಾ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಶಾಸಕರು ಸಚಿವರು ಚರ್ಚೆಗೆ ಗ್ರಾಸ ಮಾಡಿದ್ದರು ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಜನರು ಚರ್ಚೆ,

ಹೊಸ ಮದುವೆ ಆಗುವ ಯುವಕರು ಅಥವಾ ಇನ್ನು ಮಕ್ಕಳ ಮಾಡದೇ ಇರುವ ಯುವಕರು ಈ ಮಾಹಿತಿ ಓದಿ?

ನೋಡಿ ಪ್ರಸ್ತುತ ಸಿಎಂ ಸಿದ್ದರಾಮಯ್ಯ ತಿಳಿಸಿಕೊಟ್ಟಿರುವ ಪ್ರಕಾರ ನೀವು ನಿಯಮಗಳನ್ನು ಪಾಲನೆ ಮಾಡಿ ಅಥವಾ ಮಾಡದೆ ಇರಿ ಕಾನೂನು ಬದ್ಧವಾಗಿ ಸರಿಯಾಗಿ ಮಾನದಂಡಗಳ ಪ್ರಕಾರ ಮಕ್ಕಳನ್ನ ಮಾಡಿಕೊಳ್ಳಿ ಎಂದು ಚರ್ಚೆಗಳು ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು ಎರಡೇ ಮಕ್ಕಳನ್ನು ಮಾಡಿಕೊಳ್ಳಿ ಎಂದು ಹೇಳಿದ್ದಾರೆ,

ಹಲವಾರು ಜನ ಮಾತನಾಡುತ್ತಿರುವ ವಿಚಾರ.?

ಮುಸ್ಲಿಂ ಧರ್ಮದಲ್ಲಿ ಎಷ್ಟು ಬೇಕಾದರೂ ಮಾಡುವುದಕ್ಕೆ ಅವಕಾಶ ಇದೆ ಆದರೆ ಈ ನಮ್ಮ ಹಿಂದೂ ಧರ್ಮಗಳಲ್ಲಿ ಯಾಕೆ ಇಲ್ಲ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ ಹಿಂದೂ ಧರ್ಮದವರಿಗೆ ಯಾಕೆ ಎರಡೇ ಮಕ್ಕಳು ಮುಸ್ಲಿಂ ಧರ್ಮದವರಿಗೆ ಎಷ್ಟು ಬೇಕಾದರೂ ಮಾಡಲು ಅವಕಾಶ ಕೊಟ್ಟಿದ್ದೀರಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಚರ್ಚೆಗೆ ಗ್ರಾಸವಾಗುತ್ತಿದೆ ಸಿಎಂ ಸಿದ್ದರಾಮಯ್ಯನವರು ಈ ರೀತಿಯಾಗಿ ಹೇಳಬಾರದಾಗಿತ್ತು ಎಂದು ಚರ್ಚೆ ಮಾಡುತ್ತಿದ್ದಾರೆ ಇದೊಂದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ,

ಈ ವಿಚಾರದ ಹಿನ್ನೆಲೆ.?

ಚರ್ಚೆನಲ್ಲಿ ಮಾತಾಡೋ ಸಮಯದಲ್ಲಿ ಸಚಿವರಿಗೆ ಮೂರು ಮಕ್ಕಳಿದ್ದಾರೆ ಎಂದು ಮಾಹಿತಿ ತಿಳಿಸಿಕೊಟ್ಟಿದ್ದರು ಅದರ ಹಿನ್ನೆಲೆಯಲ್ಲಿ ಅದೇ ರೀತಿಯ ಮಾಹಿತಿ ಇದೆಯಾ ಅಥವಾ ಇಲ್ಲ ಎಂದು ಯಾವುದೇ ರೀತಿಯ ಸ್ಪಷ್ಟನೆ ತಿಳಿದು ಬಂದಿಲ್ಲ ಇದರಲ್ಲಿ ಯಾರು ಯಾರ ಕೈವಾಡ ಇದೆ ಎಂದು ಮಾಹಿತಿಗಳು ಬಂದಿಲ್ಲ ಮುಖ್ಯಮಂತ್ರಿಗಳಾಗಿದ್ದವರು ಈ ರೀತಿಯಾಗಿ ಹೇಳಬಾರದಾಗಿತ್ತು ಈ ರೀತಿಯಾಗಿ ಯಾಕೆ ಹೇಳಿದರು ಎಂದು ಎಲ್ಲಾ ಕರ್ನಾಟಕ ಜನರು ಮಾತನಾಡುತ್ತಿದ್ದಾರೆ.?

ಕೊನೆಯಲ್ಲಿ ಒಟ್ಟರೆ ಮಾಹಿತಿ ಒಟ್ಟಿನಲ್ಲಿ.?

ಸಿಎಂ ಸಿದ್ದರಾಮಯ್ಯನವರು ಮದುವೆಯಾದವರು ಕುಟುಂಬದಲ್ಲಿ ಅಥವಾ ಈಗ ಮಕ್ಕಳ ಮಾಡುವ ಕುಟುಂಬದಲ್ಲಿ ಎರಡೇ ಮಕ್ಕಳನ್ನು ಮಾಡಬೇಕೆಂದು ಸಿಎಂ ಸಿದ್ದರಾಮಯ್ಯನವರು ಘೋಷಣೆ ಕೊಟ್ಟಿದ್ದಾರೆ ಇದೆ ರೀತಿ ಎಲ್ಲ ಮಾಹಿತಿಗಳು ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ ನೋಡಿ,

ಪ್ರಶಾಂತ್ ಮೀಡಿಯಾ ಕೊನೆಯ ನುಡಿ:

ಕರ್ನಾಟಕದ ಮುಖ್ಯಮಂತ್ರಿಗಳು ಸಿಎಂ ಸಿದ್ದರಾಮಯ್ಯನವರು ಮಕ್ಕಳ ಬಗ್ಗೆ ಮಾಹಿತಿಯನ್ನು ಮೇಲ್ಗಡೆ ಎಲ್ಲಾ ಪೂರ್ತಿಯಾಗಿ ವಿವರಿಸಿದ್ದೇವೆ ಇದಕ್ಕೆ ಸಂಬಂಧಪಟ್ಟಂತೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಸುಳ್ಳು ಸುದ್ದಿಗಳು ಬರುವುದಿಲ್ಲ ಎಲ್ಲಾ ಮಾಹಿತಿಗಳು ನಿಖರವಾದ ಕಾನೂನು ಬದ್ಧವಾಗಿ ಲಭ್ಯವಿರುತ್ತದೆ.