ಕರ್ನಾಟಕದಲ್ಲಿ ರೈತರಿಗೆ ಷಡ್ಯಗಳನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಸಹಾಯಧನ ವಿತರಣೆ ಮಾಡುತ್ತಿದ್ದಾರೆ:
ಕರ್ನಾಟಕ ರಾಜ್ಯದಲ್ಲಿ ರೈತರಿಗಾಗಿನೇ ಉಚಿತವಾಗಿ ದಂಡ ನಿರ್ಮಾಣಕ್ಕಾಗಿ ಉರಿ ಕೋಳಿ ಎಮ್ಮೆ ದನಕರುಗಳು ಸಾಗಾಣಿಕೆಗೆ ಇದಕ್ಕೆ ಸಂಬಂಧಪಟ್ಟಂತೆ ಶಡ್ಡುಗಳ ನಿರ್ಮಾಣಕ್ಕೆ ಇಷ್ಟು ಪರ್ಸೆಂಟ್ ನಿಮಗೆ ಬಡ್ಡಿ ರೂಪ ಇಲ್ಲದೆ ಸಾಲವನ್ನ ಸಹಾಯಧನವನ್ನ ವಿತರಣೆ ಮಾಡುತ್ತಿದ್ದಾರೆ ಇದರ ಬಗ್ಗೆ ಎಲ್ಲಾ ಮಾಹಿತಿಗಳ ಬಗ್ಗೆ ಇಲ್ಲಿ ಕೆಳಗಡೆ ಚರ್ಚೆ ಮಾಡೋಣ ಬನ್ನಿ,
1. ರಾಜ್ಯದಲ್ಲೇ ಕುರಿ ಸಾಗಾಣಿಕೆ ಧನ ಕರುಗಳು ಸಾಗಾಣಿಕೆ ಮಾಡಲು ಸರ್ಕಾರದಿಂದ 50 ಲಕ್ಷದವರೆಗೆ ರೈತರಿಗೆ ಸಾಯದಾನ ನೀಡಲಾಗುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ 20% ರಿಂದ 50% ವರೆಗೆ ಸಬ್ಸಿಡಿ ರೂಪದಲ್ಲಿ ಸಾಧನ ದೊರೆಯುತ್ತದೆ,
2. ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಆಸಕ್ತಿ ಇದ್ದವರು ಎಲ್ಲರೂ ಇದ್ದರು ನೇಮಗಳನ್ನು ತಿಳಿದುಕೊಂಡು ಸರಿಯಾಗಿ ಮಾಡದಂಡಗಳ ಪ್ರಕಾರ ಎಲ್ಲರೂಹಿತರು ಇವತ್ತೇ ಅಪ್ಲಿಕೇಶನ್ ಹಾಕಿ,

ಇಲ್ಲಿ ಸಿಗುವ ಸಬ್ಸಿಡಿ ಮೊತ್ತ ಎಷ್ಟಿರುತ್ತೆ:
• ಸಾಮಾನ್ಯವಾಗಿ ರೈತರಿಗೆ ಶುಭ ಸಬ್ಸಿಡಿ 65,000 ದಿಂದ 80000 ವರೆಗೆ ಶಡ್ ನಿರ್ಮಾಣಕ್ಕಾಗಿ ನೀಡಲಾಗುತ್ತದೆ ( ಸಾಮಾನ್ಯವಾಗಿ 500 ರಿಂದ 100 ಚದರ ಕಿಲೋಮೀಟರ್ ಅಡಿಯಲ್ಲಿ ನಿಮಗೆ ಅದಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಅಮೌಂಟ್ ಕೊಡಲಾಗುತ್ತದೆ,
• ಅದೇ ರೀತಿಯಾಗಿ ನೀವೇನಾದರೂ ಮಹಿಳಾ ಕುರಿ ಕಾಯುವ ಮಹಿಳೆಯರು ಆಗಿದ್ದರೆ ನಿಮಗೆ 20 ಪರ್ಸೆಂಟ್ ಸಬ್ಸಿಡಿ ರೂಪದಲ್ಲಿ ಸಿಗುತ್ತೆ. ಒಟ್ಟು ನಿಮಗೆ ಮಹಿಳೆಯರಿಗೆ 90000 ವರೆಗೆ ಹಣ ಸಿಗುತ್ತದೆ,
ಕೆಲವು ಕಂಡೀಶನ್ಗಳು ಸೂಚನೆಗಳು ಇಲ್ಲಿದೆ ನೋಡಿ:
- • ಸರಕಾರದ ನಿಯಮಗಳಿಗೆ ಸಂಬಂಧಪಟ್ಟಂತೆ ಇಲ್ಲಿ ರೈತರು ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು,
- • ಇಲ್ಲಿ ಕೃಷಿಕರ ಮತ್ತು ಮಹಿಳೆಯರು ನೀವು ಕುರಿ ಸಾಗಾಣಿಕೆಯಲ್ಲಿ ಕಡ್ಡಾಯವಾಗಿ 20 ವರ್ಷ ಅನುಭವ ಹೊಂದಿರಬೇಕು,
- • ಸರ್ಕಾರದಿಂದ ಸಿಗುವ ನಿಮ್ಮ ಆದಾಯ ಮಿತಿ 3 ಲಕ್ಷ ಒಳಗಡೆ ಇರಬೇಕು,
- • ಅದೇ ರೀತಿಯಾಗಿ ಈಗ ಕುರಿಗಾರರು ಯಾವುದೇ ರೀತಿಯ ಹಿಂದಿನ ತರಗತಿಗಳಲ್ಲಿ ಅಥವಾ ವರ್ಷಗಳಲ್ಲಿ ಯಾವುದೇ ರೀತಿಯ ಯೋಜನೆಗಳನ್ನು ಪಡೆದಿರಬಾರದು,
ಇವುಗಳಿಗೆ ಸಂಬಂಧಪಟ್ಟಂತೆ ಕೆಲವು ದಾಖಲೆಗಳು ಮುಖ್ಯವಾದದ್ದು ಬೇಕು:
- • ಅರ್ಜಿದಾರರ ಪಶು ಪಾಲನ ನೋಂದಾಯಿತ ಪ್ರಮಾಣ
- • ಆದಾಯ ಪ್ರಮಾಣ ಪತ್ರಗಳು ಕಂದಾಯ ಇಲಾಖೆಯಿಂದ ಪಡೆದಿರುವ
- • ಆಧಾರ್ ಕಾರ್ಡುಗಳು ಬೇಕಾಗುತ್ತದೆ
- • ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಗಳು ಅಂದರೆ ನಿಮ್ಮ ಸಬ್ಸಿಡಿ ಹಣ ಜಮಾ ಮಾಡಲು ಚಾಲ್ತಿಯಲ್ಲಿರುವ,
- ನೀವು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೀಗೆ ಮಾಡಿ:
ನೀವು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಮಾನದಂಡಗಳಿಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕಬೇಕು ಹೆಚ್ಚಿನ ಮಾಹಿತಿಗಳನ್ನ ಪಡೆಯಲು ಪಶು ವೈದ್ಯಕೀಯ ಕೃಷಿ ಇಲಾಖೆಯಲ್ಲಿ ಪಶು ಪಾಲನಾ ಇಲಾಖೆಗೆ ಭೇಟಿಕೊಟ್ಟು ಮಾಹಿತಿಗಳನ್ನು ಪಡೆದುಕೊಳ್ಳಿ,
ಯಾವ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.?
• ನೋಡಿ ಅರ್ಜಿದಾರರು ನೇಮಗಳಿಗೆ ಸಂಬಂಧಪಟ್ಟಂತೆ OBC,SC,ST ವರ್ಗದವರಿಗೆ ಅವಕಾಶ ಕೊಡಲಾಗಿದೆ ಸರಿಯಾಗಿ ನೇಮಗಳನ್ನು ಪಡೆದುಕೊಂಡು ಎಲ್ಲಾ ಪ್ರಮಾಣ ಪತ್ರಗಳು ಬೇಕಾಗುತ್ತದೆ, click here

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,