ಗೃಹಲಕ್ಷ್ಮಿ ಮಹಿಳೆಯರಿಗೆ ಹಣದಲ್ಲಿ ಹೊಸ ಬದಲಾವಣೆ ಆಗಿದೆ ಇನ್ ಮೇಲೆ ಸರ್ಕಾರ ಬಯೋಮೆಟ್ರಿಕ್ ಇದ್ರೆ ಮಾತ್ರ ಅಮೌಂಟ್ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ ಯಾರಿಗೆ ಅನ್ವಯಿಸುತ್ತದೆ ಕೊನೆಯ ದಿನಾಂಕ ಯಾವಾಗ ಏನು ಮಾಡಬೇಕು.? Full Details
ನಿಮಗೂ ಘರಲಕ್ಷ್ಮಿ ಹಣ ಬರ್ತಿಲ್ವಾ? ನೀವು ಕಾಯುತ್ತಿದ್ದೀರಾ? ಎಲ್ಲಿ ಬೇಕಾದರೂ ಆಫೀಸ್ ಇಲಾಖೆಗೆ ಅಲೆದಾಡಿ ಸಾಕಾಗಿದೆ? ನಿಮಗಾಗಿನೇ ಕರ್ನಾಟಕ ಸರಕಾರ ಈ ನಿಯಮ ಜಾರಿ ಮಾಡಿದೆ ಇನ್ಮೇಲೆ ಇವರಿಗೆ ಮಾತ್ರ ಗೃಹಲಕ್ಷ್ಮಿ ಅಮೌಂಟ್ ಬರುತ್ತದೆ.
ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ:
ಹೌದು ಈಗ ಪ್ರಸ್ತುತ ಕರ್ನಾಟಕದಲ್ಲಿ DK ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ಪ್ರತಿನಿತ್ಯ ವಾಗಿ ಹೊಸ ಹೊಸ ರೂಲ್ಸ್ ಗಳು ಕಡಕ್ ನಿಯಮಗಳು ಜಾರಿ ಮಾಡುತ್ತಿದ್ದಾರೆ. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಯೋಜನೆಗಳು ಬಡವರಿಗೆ ಸಿಗಲೇಬೇಕು ಎಂದು ಈ ರೀತಿಯಾಗಿ ಜಾರಿ ಮಾಡುತ್ತಿದ್ದಾರೆ. ಅದರಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಬಗ್ಗೆ ಬದಲಾವಣೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಏನು ಬದಲಾವಣೆ.? Cm Dk ಶಿವಕುಮಾರ್:
ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಲಕ್ಷ್ಮಿ ಹಣದಲ್ಲಿ ಹೊಸ ರೂಲ್ಸ್.
👉 ಇನ್ಮೇಲೆ ಮಹಿಳೆಯರು ಕಡ್ಡಾಯವಾಗಿ ಬಯೋಮೆಟ್ರಿಕ್ ನಮೂದಿಸಲೇಬೇಕು ಅಂದರೆ ನಿಮ್ಮ ಕೈಗಳ ಬಟ್ಟೆನ ಗುರುತು ಆನ್ಲೈನ್ ಕೇಂದ್ರೀಯಕ್ಕೆ ಭೇಟಿ ಕೊಟ್ಟು ಬಯೋಮೆಟ್ರಿಕ್ ಸಲ್ಲಿಸಿ.
• ಬಯೋಮೆಟ್ರಿಕ್ ಸಲ್ಲಿಸಿದ ಮಹಿಳೆಯರಿಗೆ ಇನ್ಮೇಲೆ ಅಮೌಂಟ್ ಬರುತ್ತೆ ಯಾವ ಮಹಿಳೆಯರು ಬಯೋಮೆಟ್ರಿಕ್ EKYC ಮಾಡ್ಸಿಲ್ಲ ಅವರು ಸರಕಾರದಿಂದ ಅಮೌಂಟ್ ಬರಲ್ಲ.
ಎಲ್ಲಿ ಹೋಗೆ ಬಯೋಮೆಟ್ರಿಕ್ ಸಬ್ಮಿಟ್ ಮಾಡಬೇಕು.?
ಸರ್ಕಾರ ಈಗ ಪ್ರಸ್ತುತ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ನಿಮ್ಮ ಗ್ರಾಮದಲ್ಲಿ ಅಥವಾ ತಾಲೂಕಿನಲ್ಲಿ ಅಥವಾ ಜಿಲ್ಲೆಗಳಲ್ಲಿರುವ, ಕರ್ನಾಟಕ One – ಗ್ರಾಮ One Online Central- CSC ಕೇಂದ್ರದಲ್ಲಿ ಅಥವಾ ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರ ಹೀಗೆ ಸರಕಾರದಿಂದ ಮಾನ್ಯ ಪಡೆದಿರುವ ಕೇಂದ್ರಕ್ಕೆ ಭೇಟಿಕೊಟ್ಟು ನಿಮ್ಮ ಬಯೋಮೆಟ್ರಿಕ್ ಸಲ್ಲಿಸಿ ಅಥವಾ, ಯಾವುದೇ ಸಮಸ್ಯೆ ಇದ್ದರೆ ಈ ಕೇಂದ್ರಗಳು ಇಲ್ಲ ಸಾಮಾನ್ಯ ಆನ್ ಲೈನ್ ಕೇಂದ್ರಗಳು ಇದೆ ಅದರಲ್ಲಿ ಬಯೋಮೆಟ್ರಿಕ್ ಮಾಡಿಸಲು ಅವಕಾಶ ಇದೆ ಅಲ್ಲಿ ಕೂಡ ಮಾಡಿಸಬಹುದು.
ಬಯೋಮೆಟ್ರಿಕ್ ಕಡ್ಡಾಯಗೊಳಿಸಿದೆ ರಾಜ್ಯ ಸರ್ಕಾರ ಬಯೋಮೆಟ್ರಿಕ್ ಇಲ್ಲದ ಮಹಿಳೆಯರಿಗೆ ಇನ್ಮೇಲೆ ಗೃಹಲಕ್ಷ್ಮಿ ಯೋಜನೆ ಅಮೌಂಟ್ ಬರಲ್ಲ.
ಬಯೋಮೆಟ್ರಿಕ್ ಮಾಡಲು ತೆಗೆದುಕೊಂಡು ಹೋಗುವ ದಾಖಲೆಗಳ ವಿವರ?
- • ಆಧಾರ್ ಕಾರ್ಡ್ ಬೇಕು
- • ಮೊಬೈಲ್ ಸಂಖ್ಯೆ
- • ರೇಷನ್ ಕಾರ್ಡ್
- • ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ಫಾರ್ಮ್
ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿ ಕೊಟ್ಟು ಎಲ್ಲ ಮಹಿಳೆಯರು ಬಯೋಮೆಟ್ರಿಕ್ ಮಾಡಿಸಿಕೊಳ್ಳಿ.
ಈ ಬಯೋಮೆಟ್ರಿಕ್ ಯಾಕೆ ಮಾಡಿಸಬೇಕು.?
ಎಲ್ಲಿದೆ ಉತ್ತರ ನೋಡಿ ಸರ್ಕಾರಕ್ಕೆ ನೀವು ಜೀವಂತ ಇದ್ದೀರಾ ಅಥವಾ ಇಲ್ಲ ಎಂದು ಗೊತ್ತಾಗಬೇಕಿದೆ ಸುಮಾರು ಮಹಿಳೆಯರು ಈ ಹಿಂದೆ ಕೆಲವು ಕಾರಣಗಳಿಂದ ಮರಣ ಹೊಂದಿದ್ದಾರೆ ಅವರಿಗೆ ಕೂಡ ಗೃಹಲಕ್ಷ್ಮಿ ಪ್ರತಿ ತಿಂಗಳು ಅಮೌಂಟ್ ಹೋಗುತ್ತಿದೆ. ಇದೆಲ್ಲ ಸರ್ಕಾರ ಸರ್ವೇ ಮಾಡುತ್ತಿದೆ ಆದಕಾರಣ ಈಗ ನಿಮಗೆ ಹಣ ಬರಬೇಕೆಂದರೆ ಕಡ್ಡಾಯ ಬಯೋಮೆಟ್ರಿಕ್ ಸಬ್ಮಿಟ್ ಮಾಡಲೇಬೇಕು.
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಮೇಲೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸರ್ಕಾರ ಬಿಗ್ ಅಪ್ಡೇಟ್ ತಂದಿದೆ ಅದರ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಯಾವುದೇ ತಪ್ಪು ಮಾಹಿತಿಗಳು ಈ ಅಂತರ್ಜಾಲದಲ್ಲಿ ಬರೋದಿಲ್ಲ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
